Friday, April 8, 2011

ಸರ್ಜಾ ರವರ "ಬೆಚ್ಚಿ ಬೀಳಿಸಿದ ಬೆಂಗಳೂರು"

ಅಂಕಣಕಾರ, ಲೇಖಕ ಶಿವಮೊಗ್ಗದ ದೇಸಿ ಸಂಸ್ಕೃತಿಯ ಸರ್ಜಾಶಂಕರ್ ಹರಳೀಮಠ ಅವರ "ಬೆಚ್ಚಿ ಬೀಳಿಸಿದ ಬೆಂಗಳೂರು" ಕೃತಿಯ ಬಿಡುಗಡೆ ಸಮಾರಂಭ ಇದೇ ಏಪ್ರಿಲ್ ೧೬ ರ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿದೆ. ದಯವಿಟ್ಟು ಎಲ್ಲರೂ ಬನ್ನಿ.. ನಿಮ್ಮ ಸ್ನೇಹಿತರನ್ನು ಕರೆದುಕೊಂಡು ಬನ್ನಿ..
ಅಂದಿನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಪಿ.ಶೇಷಾದ್ರಿ, ತೀರ್ಥಹಳ್ಳಿ ಶಾಸಕ ಕಿಮ್ಮನೆ ರತ್ನಾಕರ್, ಲೇಖಕ ಡಾ.ರಂಗನಾಥ್ ಇರುತ್ತಾರೆ.
ಹೆಚ್ಚಿನ ಮಾಹಿತಿಗೆ ೯೮೪೫೯೫೨೫೬೩, ೯೪೪೮೭೮೦೧೪೪, ೯೭೩೧೫೯೨೮೭೩ ಕ್ಕೆ ಫೋನಾಯಿಸಿ...

2 comments: