Saturday, December 17, 2011

ಪ್ರಶಸ್ತಿ...

ನವದೆಹಲಿಯಲ್ಲಿ ನಡೆದ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ 27ನೇ ರಾಷ್ಟ್ರೀಯ ಸಮ್ಮೇಳನದಲ್ಲಿ "ಮಹಾತ್ಮ ಜ್ಯೋತಿಬಾ ಪುಲೆ ನ್ಯಾಷನಲ್ ಫೆಲೋಶಿಪ್ ಅವಾರ್ಡ್ "ನ್ನು ಸ್ವೀಕರಿಸಿದ ಕ್ಷಣ..
ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ ಡಾ.ಸುಮನಾಕ್ಷರ್ ಪ್ರಶಸ್ತಿ ನೀಡಿ ಗೌರವಿಸಿದರು.
....ರವಿ ಬಿದನೂರು,