| ಪದ್ಮಾವತಿದೇವಿ ದರ್ಶನದಲ್ಲಿರುವ ಸಚಿವ ರೈ |
ಶ್ರೀಮಠದ ಆಡಳಿತ ಮಂಡಳಿ ವತಿಯಿಂದ ಸಚಿವರಿಗೆ ಸನ್ಮಾನ
ಹೊಸನಗರ:ತಾಲೂಕಿನ ಇತಿಹಾಸ
ಪ್ರಸಿದ್ಧ ಹೊಂಬುಜಮಠಕ್ಕೆ
ಅರಣ್ಯ ಸಚಿವ
ರಮಾನಾಥರೈ ಬುಧವಾರ
ಬೇಟಿ ಪದ್ಮಾವತಿದೇವಿಗೆ
ಪೂಜೆ ಸಲ್ಲಿಸಿದರು.
ಶ್ರೀಮಠಕ್ಕೆ ಬೇಟಿ ನೀಡಿದ
ಸಂದಭ೯ದಲ್ಲಿ ಹೊಂಬುಜ ಮಠದ ದೇವೇಂದ್ರ ಕೀತಿ೯
ಸ್ವಾಮೀಜಿಗಳು ಬೆಂಗಳೂರು ಕಾಯ೯ಕ್ರಮಕ್ಕೆ ತೆರಳಿದ್ದು ಮಠದಲ್ಲಿ
ಉಪಸ್ಥಿತಿ ಇರಲಿಲ್ಲ.
| ಸಚಿವ ರೈಗೆ ಶ್ರೀಮಠದಿಂದ ಸನ್ಮಾನ |
ಖಾಸಗಿಯಾಗಿ ಬೇಟಿ ನೀಡಿದ್ದು
ಹೊಂಬುಜ ಮಠಕ್ಕೆ
ಬರಬೇಕೆಂದು ಹಿಂದೆಯೆ
ಸಂಕಲ್ಪ ಮಾಡಿದ್ದು
ಅದರಂತೆ ಬೇಟಿ
ನೀಡಿದ್ದಾರೆ. ಈ ಸಂದಭ೯ದಲ್ಲಿ ಮಠದ ಆಡಳಿತದ
ವತಿಯಿಂದ ಸಚಿವರವನ್ನು
ಸನ್ಮಾನಿಸಿ ಗೌರವಿಸಲಾಯಿತು.
ಶ್ರೀಮಠದ ಆಡಳಿತಾಧಿಕಾರಿ ಜಿ.ಜೆ.ಪದ್ಮನಾಭಯ್ಯ,
ಮಾಜಿ ಶಾಸಕ
ಪಟಮಕ್ಕಿ ರತ್ನಾಕರ್,
ವ್ಯವಸ್ಥಾಪಕ ಧನ್ಯಕುಮಾರ್, ತೀಥ೯ಹಳ್ಳಿ ಡಾ.ಜೀವಂಧರ್,
ಗ್ರಾಪಂ ಸದಸ್ಯ
ದೇವೇಂದ್ರ ಮಠದ
ಪ್ರತಿನಿಧಿಗಳು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
No comments:
Post a Comment