ಪಿಎಸ್ಐ ಸತೀಶ್ ನೇತೃತ್ವದಲ್ಲಿ
ಶಾಂತಿಸಭೆ
ಹೊಸನಗರ:ಜ.21ರಿಂದ
5 ದಿನಗಳ ಕಾಲ
ತಾಲೂಕಿನ ಬಿದನೂರು-ನಗರದ ಶ್ರೀ
ಮಾರಿಕಾಂಬ ದೇವಿಯ
ಜಾತ್ರೆ ನಡೆಯಲಿದ್ದು
ಸಕಲ ಸಿದ್ದತೆಗಳು
ನಡೆದಿವೆ.
ಶಾಂತಿಸಭೆ:
ಇದಕ್ಕೆ ಸ್ಪಂದಿಸಿದ ಪಿಎಸ್ಐ
ಸತೀಶ್, ಜಾತ್ರೆಯ
5 ದಿನಗಳಲ್ಲಿ ಸಾವಿರಾರು ಜನರು ಭಾಗವಹಿಸುವ ಹಿನ್ನಲೆಯಲ್ಲಿ
ಇಲಾಖೆಯಿಂದ ಸಕಲ
ಭದ್ರತೆ ನೀಡಲಾಗುವುದು
ಮತ್ತು ಯಾವುದೆ
ಅಹಿತಕರ ಘಟನೆ
ನಡೆಯದಂತೆ ಜಾತ್ರಾ
ಸಮಿತಿ ಕೂಡ
ಗಮನ ಹರಿಸಬೇಕು.
ತುತು೯ ಸಂದಭ೯ದಲ್ಲಿ
ಇಲಾಖೆಗೆ ಕೂಡಲೆ
ಮಾಹಿತಿ ನೀಡಿ
ಎಂದರು.
ಎಪಿಎಂಸಿ ಸದಸ್ಯ ಸಿ.ರಾಮಚಂದ್ರರಾವ್, ಪ್ರಮುಖರಾದ
ದೇವಗಂಗೆ ಚಂದ್ರಶೇಖರಶೆಟ್ಟಿ,
ಎಸ್.ಪಕೀರಪ್ಪ,
ಚಿಕ್ಕಪೇಟೆ ವಿಠಲರಾವ್,
ಹಾಜಿಸಾಬ್, ಕರುಣಾಕರಶೆಟ್ಟಿ,
ದಾವೂದ್ ಸಾಬ್,
ಕುಮಾರ್, ಆತ್ಮಾನಂದರಾವ್
ಗ್ರಾಮದ ಹಿರಿಯರು
ಪಾಲ್ಗೊಂಡಿದ್ದರು.
ಫೋಟೋ ಮಾಹಿತಿ : ನಗರ ಗುಜರಿಪೇಟೆ ವೆಂಕಟರಮಣ ದೇಗುಲದ ಸಭಾಂಗಣದಲ್ಲಿ ಮಾರಿಜಾತ್ರೆ ಅಂಗವಾಗಿ
ನಡೆದ ಶಾಂತಿಸಭೆಯಲ್ಲಿ
ಪಿಎಸ್ಐ ಸತೀಶ್
ಅಗತ್ಯ ಮಾಹಿತಿ
ನೀಡಿದರು.
No comments:
Post a Comment