Sunday, April 17, 2011

3 ತಿಂಗಳಿಂದ ರಸ್ತೆ ಪಕ್ಕದಲ್ಲೇ "ಕಾಳಿಂಗ"ನ ಸರಸ .......ಇಂದಿನ "ಕನ್ನಡಪ್ರಭ"ದಲ್ಲಿ ಈ ಕುರಿತು ಲೇಖನ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಬ್ರಾಹ್ಮಣತರುವೆ ಗ್ರಾಮ ಚಕ್ರೆ ಬಳಿಯಲ್ಲಿ ಈ ಘಟನೆ ನಡೆಯುತ್ತಿದ್ದು ಭಯಭೀತಗೊಂಡ ಗ್ರಾಮಸ್ಥರು ತಮ್ಮ ಎಂದಿನ ಓಡಾಟದ ದಾರಿಯನ್ನೆ ಬದಲಿಸಿದ್ದಾರೆ.

No comments:

Post a Comment